ವಿಜಯಪುರ ಜಿಲ್ಲಧಿಕಾರಿಗಳಿಗೆ !! ಕಪ್ಪು ಚುಕ್ಕೆಯಾಗುತ್ತಾನಾ? ತರ್ಲೆ ತಳವಾರ ?

Bhima Samskruthi
By -
0
                               ಗಳಿಗೆ ಸಿದ್ದ ಒಳಗೊಳಗೆ ಮೆದ್ದ ಎಂಬಂತೆ , ಹೊಸ ತಾಲೂಕು ಹೊಸ ಭರಾಟೆಯಲ್ಲಿದ್ದ ತಾಳಿಕೋಟಿ ತಾಲೂಕು ಕಚೇರಿಯಲ್ಲಿ ಕಳ್ಳಾಟ ಆಡುತ್ತಿರುವ ..‌‌ಭ್ರಷ್ಟ ಡಿ.ಎಸ್.ತಳವಾರ !
ಹೌದು ನಾವು ಹೇಳಲು ಹೊರಟಿರುವ  ಇದೊಂದು ಸತ್ಯ ಕೇವಲ ಒಬ್ಬ ಸರ್ಕಾರಿ ನೌಕರನಾಗಿ ತನ್ನ ವೈಯಕ್ತಿಕ ಸ್ವಾರ್ಥಕ್ಕಾಗಿ ಇನ್ನೊಬ್ಬರನ್ನ ಬಲಿಕೊಡಲು ಹೊರಟಿರುವ ಈತ ಕೇವಲ ಒಬ್ಬ ಹಿಂದುಳಿದ ವ್ಯಕ್ತಿಗಳನ್ನ ತುಳಿಯಲು ತಾನೊಬ್ಬ ಮೇಧಾವಿ ಎಂದು ಹೇಳಿಕೊಂಡು ಓಡಾಡುತ್ತಿರುವ  ನೌಕರರ ನ ಅನೈತಿಕ  ವರ್ತನೆಗೆ ಜನಸಾಮಾನ್ಯ ಬೇಸತ್ತು ಹೋಗಿದ್ದಾರೆ.

  ಅವಿವೇಕಿ ಮನಸ್ಥಿತಿ ಹೊಂದಿರುವ ನೀಚ ಬುದ್ಧಿ ಹೊಂದಿರುವ..D S ತಳವಾರ ?ಅದ್ಯಾಕೆ ಈ ಸ್ಟೋರಿ ನಿಮ್ಮ ಮುಂದೆ ಇಡುತ್ತೇವೆ ಅಂದರೆ .
ಈತ ಮಾಡುವ ಅನಾಚಾರ ಭ್ರಷ್ಟಾಚಾರ ವೈಯಕ್ತಿಕ ಲಾಭಕ್ಕಾಗಿ ಇನ್ನೊಬ್ಬರನ್ನು ಬಲಿ ಕೊಡುವ  ವ್ಯಕ್ತಿ ಇಂತಹ ನೀಚ  ವ್ಯಕ್ತಿಗಳನ್ನ ಅದು ಹೇಗೆ?  ವಿಜಯಪುರ ಜಿಲ್ಲಾಧಿಕಾರಿಗಳು ಒಪ್ಪಿದ್ದಾರೆ ನಮಗೆ ಗೊತ್ತಿಲ್ಲ ? ಆದರೆ ಇಂತಹ ನೌಕರರು  ಕಂದಾಯ ಇಲಾಖೆಗೆ ಕಪ್ಪು ಚುಕ್ಕೆ ? ಕಪ್ಪು ಚುಕ್ಕಿಗಳು ಇಲಾಖೆಯವನ್ನ ಹಾಳು ಮಾಡುವ ಷಡ್ಯಂತ್ರಗಳು ಮಾಡುತ್ತವೆ ಹೊರತು ಒಳ್ಳೆಯದು ಮಾಡುವುದಿಲ್ಲ ! ಸಾರ್ವಜನಿಕರಿಗೆ ಗೊತ್ತಾಗಿರುವ ವಿಷಯ ಈತ ಒಬ್ಬ ಭ್ರಷ್ಟ ನೌಕರ ..
ಈತನು ತಾನು ಒಳ್ಳೆಯವನು ಎಂದು ಸಮಾಜದಲ್ಲಿ ಬಿಂಬಿಸಿಕೊಳ್ಳಲು!!! ಏನುಬೇಕಾದರು ಮಾಡುವ ಅವಿವೇಕದ ಮನಸ್ಸುಳುವ ವ್ಯಕ್ತಿ ..!
ಇದಕ್ಕೆ ಉದಾಹರಣೆ ಎಂದರೆ ಈತ ನಡೆದು ಬಂದ ಹಾದಿ ?
ಇನ್ನಾದರೂ ಮಾನ್ಯ ವಿಜಯಪುರ ಜಿಲ್ಲಾಧಿಕಾರಿಗಳು ಈತನ ವಿರುದ್ಧ ಕ್ರಮ ಕೈಗೊಳ್ಳುತ್ತಾರೋ? ಎಂಬುದು ಕಾದು ನೋಡಬೇಕಾಗಿದೆ ? 
 ಜನರು ಮಾತ್ರ ತೀರ್ಮಾನ ಮಾಡಿದ್ದಾರೆ ಈತ ಒಬ್ಬ ಅವಿವೇಕಿ ಭ್ರಷ್ಟ ನೌಕರ ಎಂದು ಆರು ತಿಂಗಳು ಇಲ್ಲಿ ?  ಆರು ತಿಂಗಳು ಅಲ್ಲಿ ಈತನ ಕೆಲಸ !!! ಇತರೆ ಕಂದಾಯ ಕಚೇರಿಗಳಲ್ಲಿಯೂ .. ಸೇರಿದಂತೆ ತಹಸಿಲ್ದಾರ್ ಕಚೇರಿಯಲ್ಲೂ ಕೂಡ ಇವನದ್ದೆ ದರ್ಬಾರ್ ಇದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಅತಿ ಶೀಘ್ರದಲ್ಲಿ ಒಂದು ವಿಡಿಯೋ ನೋಡಲೇಬೇಕು ಈತನ ಅಂದ ದರ್ಬಾರಕ್ಕೆ ಜಿಲ್ಲಾಧಿಕಾರಿಗಳು ಕೂಡ ಬೆಚ್ಚಿ ಬೀಳುವ ಸಂಭವ ಇರುತ್ತದೆ. ಮುಂದಿನ ಸಂಚಿಕೆಯಲ್ಲಿ ಈತನ ಸವಿಸ್ತಾರ ವಿಷಯಗಳನ್ನು ನಿಮ್ಮ ಮುಂದೆ ಇರುತ್ತದೆ ಇದು ಬದಲಾವಣೆ ಪರ್ವ.
Tags:

Post a Comment

0Comments

Post a Comment (0)